ಉಜಿರೆಯಲ್ಲಿ ಸಹನಶ್ರೀ ಸಹಕಾರಿ ಸೊಸೈಟಿಯ ಕಚೇರಿ ಆಶೀರ್ವಾದ

0

ಬೆಳ್ತಂಗಡಿ: ಉಜಿರೆಯ ಕಾಶಿಬೆಟ್ಟು ವಿನ ರಾಜರಾಜೇಶ್ವರಿ ಸಂಕೀರ್ಣ ದಲ್ಲಿ ಶೀಘ್ರದಲ್ಲೆ ಪ್ರಾರಂಭವಾಗುವ ಸಹನಶ್ರೀ ಸೌಹಾರ್ದ ಸಹಕಾರಿ ಸೊಸೈಟಿಯ ನೂತನ ಕಛೇರಿಯ ಕಟ್ಟಡವನ್ನು ಬಂಗಾಡಿ ಮರಿಯಾ೦ಬಿಕ ಚರ್ಚಿನ ಧರ್ಮ ಗುರುಗಳಾದ ವಂದನಿಯ ಫಾ /ಸೇಬಾಸ್ಟಿನ್ ಸಿ ಕೆ ನೇತೃತ್ವ ದಲ್ಲಿ ಕೆ.ಎಸ್.ಎಂ.ಸಿ.ಎ ನಿರ್ದೇಶಕರು ನೆಲ್ಯಾಡಿ ಅಲ್ಫೋನ್ಸ ಪಿಲ್ಗ್ರಿಮ್ ಚರ್ಚ್ ನ ವಂದನಿಯ ಫಾ /ಶಾಜಿ ಮಾತ್ಯು, ದೇವಗಿರಿ ಚರ್ಚ್ ನ ವಂದನಿಯ ಫಾ.ಸಿರಿಲ್ ಪ್ರಾರ್ಥನಾ ವಿಧಿಗಳನ್ನು ದಿನಾಂಕ ಜೂ.28ರಂದು ನೆರವೇರಿಸಿ ಆಶೀರ್ವದಿಸಿದರು.

ಸೊಸೈಟಿಯ ಅಧ್ಯಕ್ಷರು ನೈರುತ್ಯ ರೈಲ್ವೆ ಸಮಿತಿಯ ಸದಸ್ಯರು ಆದ ರಾಜೇಶ್ ಪುದುಶೇರಿ, ಅಭಿಲಾಶ್ ವಾಳೂಕಾರನ್, ಸಣ್ಣಿ ಮುಟ್ಟತ್, ಜೋಯ್, ಆಗಸ್ತಿ, ಸಜಿ ಓ ಎಂ ಮೊದಲಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here