ತಣ್ಣೀರುಪಂಥ ವಲಯದ ರುದ್ರಗಿರಿ ದೇವಸ್ಥಾನದ ಹೊರಾಂಗಣ ಸ್ವಚ್ಛತಾ ಕಾರ್ಯಕ್ರಮ

0

ಗುರುವಾಯನಕೆರೆ: ಜೂ.12ರಂದು ತಣ್ಣೀರುಪಂಥ ವಲಯದ ರುದ್ರಗಿರಿ ದೇವಸ್ಥಾನದ ಸುತ್ತ ಮುತ್ತ ಬೆಳೆದಿರುವ ಗಿಡಗಂಟಿಗಳನ್ನು ತೆಗೆದು ಸ್ವಚ್ಛತೆ ಮಾಡಲಾಯಿತು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಪೋಸಂದೋಡಿ ಮತ್ತು ತಣ್ಣೀರುಪಂಥ ವಲಯದ ಸೇವಾಪ್ರತಿನಿಧಿ ಕಲಾವತಿ, ಲೋಲಾಕ್ಷಿ, ಹಾಗೂ ಸ್ವಸಹಾಯ ಸಂಘದ ಸದಸ್ಯರು ಹಾಗೂ ಸಂಯೋಜಕಿ ಶೋಭಾ, ಸ್ವಯಂಸೇವಕ ಎಮ್.ಪ್ರಶಾಂತ ಇವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here