ಮಲವಂತಿಗೆ: ನಂದಿಕಾಡು ಎಂಬಲ್ಲಿ ಬೀಡು ಬಿಟ್ಟ ಆನೆಯನ್ನು ಓಡಿಸಿದ ಸ್ಥಳೀಯರು

0

ರಾತ್ರಿ 12.30 ಕ್ಕೆ ಮಲವಂತಿಗೆ ಗ್ರಾಮದ ನಂದಿಕಾಡು ಎಂಬಲ್ಲಿ ಉಮೇಶ್ ಗೌಡ ರವರ ತೋಟ ಹಾಗೂ ಮನೆಯ ಹತ್ತಿರ ಒಂಟಿ ಆನೆ ಬೀಡು ಬಿಟ್ಟ ಮಾಹಿತಿ ಬಂದಾಗ ದೀಕ್ಷಿತ್, ಯತೀಂದ್ರ, ಹರಿಪ್ರಸಾದ್, ರಾಜು ವನ್ಯ ಜೀವಿ ವಲಯ, ಅರಣ್ಯ ಅಧಿಕಾರಿ ರವೀಂದ್ರ ಅಂಕಲಗಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಆನೆಯನ್ನು ಕಾಡಿಗೆ ಓಡಿಸಲಾಯಿತು.

LEAVE A REPLY

Please enter your comment!
Please enter your name here