ಬೆಳ್ತಂಗಡಿ ವೇಣೂರು ಉಪ್ಪಿನಂಗಡಿ ಹಲವು ಕಡೆಗಳಲ್ಲಿ ಬೆಳ್ಳಂಬೆಳಗೆ NIA ದಾಳಿ

0

ಕುಪ್ಬೆಟ್ಟಿ: ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಚಡವು ಎಂಬಲ್ಲಿ ಮನೆಯೊಂದಕ್ಕೆ ಎನ್ ಐ ಎ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ.

ಈ ಮನೆಯವರಿಗೆ ಸ್ಥಳೀಯವಾಗಿ ಸಾರ್ವಜನಿಕರ ಸಂಪರ್ಕ ಕಡಿಮೆ ಎಂದು ಹೇಳಲಾಗುತ್ತಿದೆ.
ಬಜತ್ತೂರು ಬಳಿಯ ನೀರಕಟ್ಟೆ ಎಂಬಲ್ಲಿಯೂ ಮನೆಯೊಂದಕ್ಕೆ ಎನ್ ಐ ಎ ತಂಡ ದಾಳಿ ನಡೆಸಿದ್ದು, ಇಲ್ಲಿ ಅವರಿಗೆ ಬೇಕಾದ ವ್ಯಕ್ತಿಯನ್ನು ಕೇಳಿದ್ದು, ಆತ ಈಗ ಕೇರಳದ ಚೇರ್ಕಳದಲ್ಲಿ ಮನೆ ಮಾಡಿದ್ದಾನೆಂದು ತಿಳಿಸಿದ್ದು, ಅವನಲ್ಲಿ ಎನ್ ಐ ಎ ತಂಡದವರು ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ಆತನ ಮನೆಯವರಿಗೆ ನೊಟೀಸ್ ನೀಡಿ ಎನ್ ಐಎ ತಂಡ ತೆರಳಿದೆ ಎನ್ನಲಾಗಿದೆ. ಮತ್ತು ವೇಣೂರಿನ ಪೆರಿಂಜೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here