ಬ್ರಹ್ಮೋಪದೇಶ ಸಮಾರಂಭದಲ್ಲಿ ಶಾಸ್ತ್ರೀಯ ಸಂಗೀತ

0

ಉಜಿರೆ: ಉಜಿರೆ ಶ್ರೀ ರಾಘವೇಂದ್ರ ನಿಲಯದ ಡಾ|ಎಸ್.ಜಿ.ಪ್ರಸನ್ನ ಐತಾಳ್ ಮತ್ತು ಡಾ|ಸವಿತಾ ಪಿ.ಐತಾಳ್ ಅವರ ಪುತ್ರ ನೀಲಮಾಧವನ ಬ್ರಹ್ಮೋಪದೇಶ ಸಮಾರಂಭವು ಮೇ.21 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಾಸರಗೋಡಿನ ಸಂಗೀತ ವಿದ್ವನ್ಮಣಿ ಶ್ರೀನಿಧಿ.ಕೆ ಭಟ್ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸಂಗೀತಾಭಿಮಾನಿಗಳ ಮನತಣಿಸಿತು.ಹಿಮ್ಮೇಳ ಕಲಾವಿದರು ಸಹಕರಿಸಿದರು.  

LEAVE A REPLY

Please enter your comment!
Please enter your name here