ಸೌತಡ್ಕದಲ್ಲಿ ಪುಷ್ಕರಿಣಿ, ನಾಗನಕಟ್ಟೆಗೆ ಶಿಲನ್ಯಾಸ May 25, 2023 0 Facebook Twitter WhatsApp ಕೊಕ್ಕಡ: ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ಪುಷ್ಕರಿಣಿ, ನಾಗನಕಟ್ಟೆಗೆ ಮೇ.24 ರಂದು ಶಿಲಾನ್ಯಾಸ ನಡೆಯಿತು. ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಶಿಲಾನ್ಯಾಸ ನೆರವೇರಿಸಿದರು.ದೇವಸ್ಥಾನದ ಆಡಳಿತ ಮಂಡಳಿಯ ಕುಶಾಲಪ್ಪ ಗೌಡ, ಗ್ರಾಮ ಪಂಚಾಯತ್ ಸದಸ್ಯರು, ಊರವರು ಉಪಸ್ಥಿತರಿದ್ದರು.