ಮಾಜಿ ಶಾಸಕ ವಸಂತ ಬಂಗೇರರನ್ನು ಭೇಟಿಯಾದ ನೈಋತ್ಯ ರೈಲ್ವೆಯ ಡಿಆರ್ಯುಸಿಸಿ ಸದಸ್ಯರಾಗಿ ಆಯ್ಕೆಯಾದ ಶ್ರೀ ರಾಜೇಶ್ ಪುದುಶೇರಿ May 23, 2023 0 Facebook Twitter WhatsApp ಬೆಳ್ತಂಗಡಿ: ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ಶ್ರೀ ರಾಜೇಶ್ ಪುದುಶೇರಿ ಆಯ್ಕೆಯಾದ ಶ್ರೀ ರಾಜೇಶ್ ಪುದುಶೇರಿ ಇವರು ಮಾಜಿ ಶಾಸಕ ವಸಂತ ಬಂಗೇರರನ್ನು ಮೇ.23ರಂದು ಕಛೇರಿಯಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಅಶ್ವತ್ ರಾಜ್ ಕಲ್ಲಾಜೆ, ಸಮದ್ ಬಂಗಾಡಿ ಉಪಸ್ಥಿತರಿದ್ದರು.