ನೀರಚಿಲುಮೆ ಬಸ್ಸು ತಂಗುದಾಣದಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಅಪರಿಚಿತರು

0

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ನೀರಚಿಲುಮೆ, ಸ್ವಾತಂತ್ರ್ಯ ವೀರ ಕೆದಂಬಾಡಿ ರಾಮಯ್ಯ ಗೌಡ ಬಸ್ಸು ತಂಗುದಾಣದಲ್ಲಿ ಮೇ.21ರಂದು ರಾತ್ರಿ ಯಾರೋ ಅನಾಥವಾಗಿ ಬಿಟ್ಟು ಹೋಗಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯ ನಿವಾಸಿ ಇತರರಿಗೆ ವಿಷಯ ತಿಳಿಸಿ ಸಾರ್ವಜನಿಕರು ತಕ್ಷಣಕ್ಕೆ ಸ್ಪಂದಿಸಿ ಇಲಾಖೆಗೆ ತಿಳಿಸಿ, ಮತ್ತು ಅವರ ಅಸ್ವಸ್ಥ ಸ್ಥಿತಿ ಗಮನಿಸಿ 108 ಆಂಬುಲೆನ್ಸ್ ಮುಖಾಂತರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.ಮತ್ತು ವಿಳಾಸ ತಿಳಿಯುವ ಪ್ರಯತ್ನ ಮಾಡಲಾಗಿದೆ. ಇವರನ್ನು ಬಿಟ್ಟು ಹೋದ ಸ್ಥಳದಲ್ಲಿ ಸೀರೆ ಮತ್ತು ಮಾತ್ರೆಗಳು ಎರಡು ಬ್ಯಾಗ್ ಇದ್ದವು.

LEAVE A REPLY

Please enter your comment!
Please enter your name here