ನಿವೃತ್ತ ಗ್ರಾಮಕರಣಿಕ ಲಕ್ಷ್ಮಣ ರಾವ್ ನಿಧನ

0

ಬೆಳ್ತಂಗಡಿ : ಬೆಳ್ತಂಗಡಿಯ ಉದಯ ನಗರ ಮಟ್ಲ ಲಾವಣ್ಯ ನಿವಾಸಿ ನಿವೃತ್ತ ಗ್ರಾಮ ಕರಣಿಕ ದಸ್ತಾವೇಜು ಬರಹಗಾರರು ಮಾಜಿ ಶಾಸಕ ವಸಂತ ಬಂಗೇರರ ಆಪ್ತ ಸಹಾಯಕರಾಗಿದ್ದ ಲಕ್ಷ್ಮಣ ರಾವ್ (79 ವರ್ಷ ) ರವರು ಮೇ.7 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಎರಡು ಗಂಡು ಮಕ್ಕಳಾದ ಭರತ್ ಚಂದ್ರ, ದೇವಿ ಕಿರಣ್, ಪುತ್ರಿ ಅಶ್ವಿನಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here