ಬೈಕ್ ಅಪಘಾತದಿಂದ ಮೃತಪಟ್ಟ ಪ್ರದೀಪ್ ಕುಟುಂಬಸ್ಥರಿಗೆ ಚೆಕ್ ಹಸ್ತಾಂತರ

0

ಉಜಿರೆ: ವಿಶ್ವಕರ್ಮ ಸಹಕಾರ ಬ್ಯಾಂಕ್ ನ ಉಜಿರೆ ಶಾಖೆಯ ಗ್ರಾಹಕ ಶ್ರೀ ಪ್ರದೀಪ್ ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು, ಶಾಖಾ ವ್ಯವಸ್ಥಾಪಕರು ಮೃತರ ತಾಯಿ ಶ್ರೀಮತಿ ಗೀತಾ ಅವರಿಗೆ ಪ್ರಧಾನ ಮಂತ್ರಿ ಸುರಕ್ಷ ಬಿಮಾ ಯೋಜನೆಯ 2 ಲಕ್ಷ ರೂ.ಪರಿಹಾರದ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭ ಬ್ಯಾಂಕ್ ನ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here