ಕಳಿಯ: ಕುಳಾಯಿ ಶ್ರೀ ನಾಗಶಿಲಾ ಪ್ರತಿಷ್ಠೆ

0

ಗೇರುಕಟ್ಟೆ: ಕಳಿಯ ಗ್ರಾಮದ ಕುಳಾಯಿ ಗಂಪದಡ್ಡ ನಾಗಬನದಲ್ಲಿ ಶ್ರೀ ನಾಗ ದೇವರ ನಾಗಶಿಲಾ ಪ್ರತಿಷ್ಠೆ ಮೇ.3 ರಂದು ಕುಂಟಿನಿ ವೇದ ಮೂರ್ತಿ ರಾಘವೇಂದ್ರ ಭಾಂಗಿಣ್ಣಾಯರ ನೇತೃತ್ವದಲ್ಲಿ ವೈದಿಕ, ವಿಧಿ, ವಿಧಾನಗಳೊಂದಿಗೆ ಜರುಗಿತು.

ಈ ಸಂದರ್ಭದಲ್ಲಿ ಗಂಪದಡ್ಡ ಕುಳಾಯಿ ಬಾಬು ಗೌಡ, ಅಣ್ಣಿ ಗೌಡ, ಅಣ್ಣು ಗೌಡ,ರಾಮಣ್ಣ ಗೌಡ, ಗಿರಿಧರ ಗೌಡ, ಪುರಂದರ ಗೌಡ, ಸತೀಶ್ ಗೌಡ ದಂಪತಿಗಳು, ಮಕ್ಕಳು, ಕುಟುಂಬಸ್ಥರ ಸಹಕಾರದಿಂದ ನೆರವೇರಿತು.ಬಂಧು, ಬಳಗ ಮತ್ತು ಹಿತೈಷಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here