ಕಾಜೂರು: ದರ್ಗಾ ಷರೀಫ್ ಗೆ ಭೇಟಿ ನೀಡಿ ಆಶಿರ್ವಾದ ಪಡೆದ ರಕ್ಷಿತ್ ಶಿವರಾಂ

0

ಕಾಜೂರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂರವರು ಕಾಜೂರು ದರ್ಗಾ ಷರೀಫ್ ಗೆ ಭೇಟಿ ನೀಡಿ ಅಸಯ್ಯದ್ ಝೈನುಲ್ ಅಬಿದಿನ್ ಜಮಲುಲೈಲಿ ತಂಙಲ್ ಕಾಜೂರು ರವರ ಜೊತೆ ಮಾತುಕತೆ ನಡೆಸಿ ಆಶಿರ್ವಾದ ಪಡೆದರು.

LEAVE A REPLY

Please enter your comment!
Please enter your name here