ಶಾಸಕ ಹರೀಶ್ ಪೂಂಜರ ಬಗ್ಗೆ ಆಲ್ಬಂ ಸಾಂಗ್-ಪೋಸ್ಟರ್ ವೈರಲ್-ಕೆಲವೇ ದಿನಗಳಲ್ಲಿ ಬಿಡುಗಡೆ

0


ಬೆಳ್ತಂಗಡಿ:ಶಾಸಕ ಹರೀಶ್ ಪೂಂಜರ ಮೇಲಿನ ಅಭಿಮಾನದಿಂದ ಹರೀಶ್ ಪೂಂಜಾ ನವ ಬೆಳ್ತಂಗಡಿಯ ಹರಿಕಾರ ಎಂಬ ಆಲ್ಬಂ ಹಾಡು ಬಿಡುಗಡೆಗೆ ಸಿದ್ಧವಾಗಿದ್ದು,ಈಗಾಗ್ಲೇ ಪೋಸ್ಟರ್ ಹೊರಬಂದಿದ್ದು ವೈರಲ್ ಆಗುತ್ತಿದೆ.
ಈ ಹಾಡಿಗೆ ಅಜಿತ್ ಪೂಜಾರಿ ಕನ್ಯಾಡಿ ಸಾಹಿತ್ಯ ಬರೆದು ಹಾಡಿದ್ದಾರೆ. ಮಾತ್ರವಲ್ಲದೇ ಅಜಿತ್ ಆಲ್ಬಂನ ನಿರ್ದೇಶನ ಮಾಡಿದ್ದಾರೆ.
ನಿರ್ಮಾಪಕರಾಗಿ ನವೀನ್ ಸುವರ್ಣ ಕನ್ಯಾಡಿ,ಅವಿನಾಶ್ ಶೆಟ್ಟಿ ಕನ್ಯಾಡಿ,ಪವನ್ ಪ್ರಭು ಉಜಿರೆ,ನಿಧೀಶ್ ಶೆಟ್ಟಿ ಕನ್ಯಾಡಿ,ಅಶೋಕ್ ಬಂಗೇರ ಓಟ್ಲ,ರಾಘವೇಂದ್ರ ಗೌಡ ಹುಂಕ್ರೊಟ್ಟು ಹಣ ಹೂಡಿದ್ದಾರೆ.

ಸಂಗೀತ ಪ್ರೋಗ್ರಾಮಿಂಗ್ ಮಿಕ್ಸಿಂಗ್ ಮಾಸ್ಟರಿಂಗ್ ನ್ನು ಸಂದೀಪ್ ಆರ್ ಬೆಳಾಲ್,ಸಂಕಲನ ಸಹನ್ ಎಂ ಎಸ್ ಉಜಿರೆ,ಪೋಸ್ಟರ್ ಡಿಸೈನಿಂಗ್ ನ್ನು ಪ್ರೀವಂತ ಕ್ರಿಯೇಟಿವ್ ಸೆಂಟರ್ ನ ತಂಡ ಮಾಡಿದೆ. ಸ್ಥಳೀಯ ಯುವಕರ ಆಲ್ಬಂ ಸಾಂಗ್ ಹೇಗಾಗಿದೆ ಅನ್ನುವುದು ಕುತೂಹಲ ಕೆರಳಿಸಿದೆ.

LEAVE A REPLY

Please enter your comment!
Please enter your name here