ನಿಡ್ಲೆ ಕೆರೆಕಂಡ ನಿವಾಸಿ ಉದಯ ನೇಣು ಬಿಗಿದು ಆತ್ಮಹತ್ಯೆ

0

ನಿಡ್ಲೆ ಇಲ್ಲಿಯ ಕೆರೆಕಂಡ ನಿವಾಸಿ ಉದಯ (ತುಕರಾಮ) (38ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.5 ರಂದು ನಡೆದಿದೆ.
ಮೃತರು ತಂದೆ ಜನಾರ್ದನ, ತಾಯಿ ರುಕ್ಮಿಣಿ, ಸಹೋದರಿ ಭಾರತಿ ಮಹೇಶ್, ಸಹೋದರ ಜಗದೀಶ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here