ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಮಹಿಳಾ ವಿಭಾಗದಿಂದ ದೃಷ್ಟಿಕೋನ ಕಾರ್ಯಕ್ರಮ

0

ಬೆಳ್ತಂಗಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಮೇಲಂತಬೆಟ್ಟು ಇಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಮಾ.6 ರಂದು ದೃಷ್ಟಿಕೋನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಶುಶ್ರೂಷಕಿ ಶ್ರೀಮತಿ ಸುಭಾಷಿಣಿ ನಡೆಸಿ ಕೊಟ್ಟರು. ಮುಖ್ಯ ಅಥಿಗಳಾಗಿ ಪ್ರೊ. ಜಗದೀಶ್ ಭಾಗವಹಿಸಿದ್ದರು. ಜೆಸಿಐ ನ ಅಧ್ಯಕ್ಷರಾದ ಜೆಸಿ ಶಂಕರ್ ರಾವ್, ಮಹಿಳಾ ವಿಭಾಗದ ಸಂಯೋಜಕಿ ಜೆಸಿ ಮಮಿತಾ ಸುಧೀರ್ ಮತ್ತು ಕಾರ್ಯದರ್ಶಿ ಜೆಸಿ ಸುಧೀರ್ ಕೆ. ಎನ್ ಉಪಸ್ಥಿತರಿದ್ದರು.

ನೆರೆದಿರುವ ಸರ್ವರನ್ನು ಸ. ಪ್ರ. ದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೇಯ ಯೋಜನಾಧಿಕಾರಿಯಾದ ಪ್ರೊ ರೋನಾಲ್ಡ್ ಪ್ರವೀಣ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here