ಉಜಿರೆ:ಶ್ರೀ ಬಾಲಕೃಷ್ಣ ಆಚಾರ್ಯ & ಸನ್ಸ್ ಜ್ಯುವೆಲರ‍್ಸ್ ಸಂಸ್ಥಾಪಕ ಬಾಲಕೃಷ್ಣ ಆಚಾರ್ಯ ನಿಧನ

0

ಉಜಿರೆ: ಇಲ್ಲಿಯ ಶಿವಾಜಿನಗರ ನಿವಾಸಿ ಹಿರಿಯ ಚಿನ್ನ ಮತ್ತು ಬೆಳ್ಳಿ ವ್ಯಾಪಾರಸ್ಥರು ಶ್ರೀ ಬಾಲಕೃಷ್ಣ ಆಚಾರ್ಯ & ಸನ್ಸ್ ಜ್ಯುವೆಲರ‍್ಸ್ ಸಂಸ್ಥಾಪಕರು ಬಾಲಕೃಷ್ಣ ಆಚಾರ್ಯ ಫೆ.27 ರಂದು ನಿಧನರಾದರು.

ಮೃತರು ಪತ್ನಿ ಮೋಹಿನಿ, ಪುತ್ರರಾದ ಉಜಿರೆ ಶ್ರೀ ಧನಲಕ್ಷ್ಮೀ ಜ್ಯುವೆಲರ‍್ಸ್ ನ ಮಾಲಕ ರಮೇಶ್ ಕುಮಾರ್, ಆಶಿಕಾ ಜ್ಯುವೆಲರ‍್ಸ್ ನ ಮಾಲಕ ಹರೀಶ್ ಮತ್ತು ಸತೀಶ್, ರಾಜೇಶ್, ಓರ್ವ ಪುತ್ರಿ ಹೇಮಲತಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here