ಗೇರುಕಟ್ಟೆ: ಎರಡನೇ ದಿನದ ಪರಪ್ಪು ದರ್ಗಾ ಶರೀಫ್ ನ ಉರೂಸ್ ಮುಬಾರಕ್: ಧಾರ್ಮಿಕ ಮತ ಪ್ರವಚನ

0

ಗೇರುಕಟ್ಟೆ: ಪರಪ್ಪುವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ವರ್ಷಂಪ್ರತಿ ಜರಗುವ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ ಪೆ.22 ರಂದು ದರ್ಗಾ ಝಿಯಾರತ್ ನೊಂದಿಗೆ ತಮಿಳುನಾಡಿನ ಪ್ರಮುಖ ವಿದ್ವಾಂಸರಾದ ಗೂಡಲ್ಲೂರು ಹಾಫಿಳ್ ಮಸ್ ಊದ್ ಸಖಾಫಿ ಮುಖ್ಯ ಪ್ರಭಾಷಣಗೈದರು.ಯು.ಪಿ. ಹಸೈನಾರ್ ಸಅದಿ ಸ್ವಾಗತಿಸಿದರು. ಬೆಳ್ತಂಗಡಿ ಪೊಲೀಸ್ ನಿರೀಕ್ಷಕರಾದ ಸತ್ಯನಾರಾಯಣರವರು ಭೇಟಿ ನೀಡಿದರು.


ವೇದಿಕೆಯಲ್ಲಿ ಖತೀಬರಾದ ತಾಜುದ್ದೀನ್ ಸಖಾಫಿ, ಅಬೂಬಕ್ಕರ್ ಹಾಜಿ, ಬಿ.ಕೆ. ರವೂಫ್ ಹಾಜಿ, ಹನೀಫ್ ಸಖಾಫಿ ಬಂಗೇರ್ ಕಟ್ಟೆ, ಖಾಲಿದ್ ಸಅದಿ ಎರುಕಡಪ್ಪು, ಅಬೂಬಕ್ಕರ್ ಸಿದ್ದೀಕ್ ಮು ಈನಿ, ಆಸಿಫ್ ಅಮ್ಮದಿ ಪೆಳತ್ತಲಿಕೆ, ಮುಸ್ತಫ ಹಿಮಮಿ ಸುಣ್ಣಲಡ್ಡ, ಹಬೀಬ್ ಸಖಾಫಿ ಬಟ್ಟೆಮಾರು, ಮನ್ಸೂರ್ ಝಹುರಿ,ಅಬ್ದುಲ್ ಕೆರೀಮ್ ಲತೀಫೀ,ಅಬೂ ಸ್ವಾಲಿಹ್, ಪಿ.ಬಿ.ಖಾದರ್ ಹಾಜಿ,ಅಬ್ದುಲ್ ಕರೀಮ್ ಗೇರುಕಟ್ಟೆ, ಆಸಿಫ್ ಹಾಜಿ ಎಸ್.ಯು.,ಆದಂ ಹಾಜಿ, ಪುತ್ತಾಕ ಗೇರುಕಟ್ಟೆ, ಸಿದ್ದೀಕ್ ಜಿ.ಎಚ್.ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here