ಲಾಯಿಲ: ಜನಪದ ಕಲಾವಿದ ಹೆಚ್ ಕೃಷ್ಣಯ್ಯ ನಿಧನ

0

ಲಾಯಿಲ : ಲಾಯಿಲ ಗ್ರಾಮದ ಕನ್ನಾಜೆ ನಿವಾಸಿ ದಿ| ಸಂಜೀವರವರ ಪುತ್ರ ಹೆಚ್ ಕೃಷ್ಣಯ್ಯ (40ವ)ರವರು ಅಸೌಖ್ಯದಿಂದ ಫೆ.20 ರಂದು ನಿಧನರಾದರು

ಇವರು ಲಾಯಿಲ ಉತ್ಸಾಹಿ ಯುವಕ ಮಂಡಲ, ತಾಲೂಕು ಯುವಜನ ಒಕ್ಕೂಟ ಬೆಳ್ತಂಗಡಿ , ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕಿನ ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ಹಿರಿಯ ಜನಪದ , ಆಕಾಶವಾಣಿ , ದೂರದರ್ಶನ , ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರಾಗಿ ಗುರುತಿಸಿಕೊಂಡಿದ್ದರು.

ಮೃತರು ಅವಿವಾಹಿತರಾಗಿದ್ದು ಸ ಮಂದಿ ಸಹೋದರಿಯರನ್ನು ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here