ಕಟೀಲು 6ನೇ ಮೇಳದ ಕಲಾವಿದರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ; ಸನ್ಮಾನ

0

ಮಡಂತ್ಯಾರು: ದಿ| ಪದ್ಮ ಮೂಲ್ಯ ಹಾಗೂ ದಿ| ಸರೋಜಿನಿ ಮೂಲ್ಯ ಅನಿಲಡೆ ಇವರ ಸ್ಮರಣಾರ್ಥವಾಗಿ ಕುಕ್ಕಳದಲ್ಲಿ ನಡೆದ ಕಟೀಲು ಆರನೇಯ ಮೇಳದ ಕಲಾವಿದರಿಂದ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಸಂದರ್ಭದಲ್ಲಿ ದಿ| ಬಾಬು ಶೆಟ್ಟಿ ಹಾಗೂ ದಿ| ಲಲಿತ ಶೆಟ್ಟಿ ಇವರ ಸವಿ ನೆನಪಿಗಾಗಿ ಕಟೀಲು ಯಕ್ಷಗಾನ ಮೇಳದ ಆರು‌ ಜನ‌ ಕಲಾವಿದರಾದ ಪುಂಡಿಕಾಯಿ ಗೋಪಾಲಕೃಷ್ಣ ಭಟ್ , ಮುಂಡಾಜೆ ಸದಾಶಿವ ಶೆಟ್ಟಿ , ಮೋಹನ್ ಕುಮಾರ್ ಅಮ್ಮುಂಜೆ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಮೋಹನ‌್ ಗೌಡ ಶಿಶಿಲ, ರಂಗ ಸಹಾಯಕ ಕೇಶವ ಇವರನ್ನು ಸನ್ಮಾನಿಸಿ‌ ಅಭಿನಂದಿಸಿದರು.

LEAVE A REPLY

Please enter your comment!
Please enter your name here