ಪುಂಜಾಲಕಟ್ಟೆ: ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ ವೈದ್ಯಕೀಯ ನೆರವು

0

ಪುಂಜಾಲಕಟ್ಟೆ:ಬ್ರಹ್ಮಶ್ರೀ ಸೇವಾನಿಧಿಯ 46ನೇ ಸೇವಾ ಯೋಜನೆಯನ್ನು ಅನಾರೋಗ್ಯದಿಂದ ಬಳಲುತ್ತಿರುವ
ಪುಂಜಾಲಕಟ್ಟೆ ಪುರಿಯ ಮಾಲಾಡಿ ಗ್ರಾಮದ ಶಂಕರ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು.

ಕಳೆದ 4 ವರ್ಷದ ಹಿಂದೆ ಇವರ ಎರಡು ಕಿಡ್ನಿ ವೈಫಲ್ಯಗೊಂಡು ದುಡಿಯಲು ಆಗದೆ ಸಣ್ಣ ಮಕ್ಕಳೊಂದಿಗೆ ಕಷ್ಟಕರ ಜೀವನ ಸಾಗಿಸುತ್ತಿದ್ದಾರೆ.ಇವರಿಗೆ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ 46ನೇ ಬ್ರಹ್ಮಶ್ರೀ ಸೇವಾ ನಿಧಿಯ ಚೆಕ್ಕನ್ನು ಅಶೋಕ್ ಸಾಲಿಯಾನ್ ಉಲ್ಲಗುಡ್ಡೆ ಇವರು ನೀಡಿದರು.

ಈ ಸಂಧರ್ಭದಲ್ಲಿ ಕೋಶಾಧಿಕಾರಿ ಹರೀಶ್ ಕೋಟ್ಯಾನ್ ಮದ್ದಡ್ಕ, ಮಧುಕರ್ ಪುರಿಯ, ಪ್ರವೀಣ್ ಪುರಿಯ, ರಾಜ್ ಕೋಟ್ಯಾನ್, ಅಶೋಕ್ ಬುಳೆಕ್ಕಾರ ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here