ಉಜಿರೆ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ಗಣರಾಜ್ಯೋತ್ಸವ ಆಚರಣೆ; ನಿವೃತ್ತ ಯೋಧ ಯತಿಂದ್ರರಿಗೆ ಸನ್ಮಾನ

0

ಉಜಿರೆ :ಇಲ್ಲಿಯ ಕಾಲೇಜು ರಸ್ತೆಯ ಮಲ್ಲಿಕಾರ್ಜುನ ಸಂಕೀರ್ಣದಲ್ಲಿರವ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ 74ನೇ ಗಣರಾಜೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ಯತಿಂದ್ರ ಕಡಿರುದ್ಯಾವರ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿಯ ನ್ಯಾಯವಾದಿ ರೋ. ಬಿ. ಕೆ. ಧನಂಜಯ ರಾವ್, ಕಟ್ಟಡದ ಮಾಲಕ ಡಿ. ಎಂ. ಗೌಡ, ವ್ಯಾಯಾಮ್ ಜಿಮ್ ಮಾಲಕ ಶಿಶಿರ್ ರಘುಚಂದ್ರ, ಕೋಚ್ ಅನೂಪ್, ಸ್ವಜಾನ್ ರೈ,ಜಿಮ್ ಶಿಷ್ಯರು,ಸದಸ್ಯರು ಹಾಜರಿದ್ದರು.

ಬಳಿಕ ಜಿಮ್ ನ ಶಿಷ್ಯರಿಂದ ವಿವಿಧ ಸ್ಪರ್ಧೆಗಳು,ಮನೋರಂಜನೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here