ವೇಣೂರು ಚರ್ಚ್ ಸಮೀಪ ಅಪಘಾತ :ಅಪಾಯದಿಂದ ಪಾರು

0

ವೇಣೂರು: ಮೂಡಬಿದ್ರಿ ಬೆಳ್ತಂಗಡಿ ರಾಜ್ಯ ಹೆದ್ದಾರಿ ವೇಣೂರು ಚರ್ಚ್ ಹತ್ತಿರದ ಅಪಾಯಕಾರಿ ತಿರುವಿನಲ್ಲಿ ಆಂದ್ರಪ್ರದೇಶದ ಸಿಮೆಂಟ್ ಲಾರಿ ಹಾಗು ರಿಡ್ಜ್ ಕಾರು ಅಪಘಾತಕ್ಕೀಡಾಗಿದ್ದು ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಅದೃಶ್ಯವಶಾತ್ ಯಾರಿಗೂ ಗಾಯವಾಗಿಲ್ಲ.

LEAVE A REPLY

Please enter your comment!
Please enter your name here