ಕಳೆಂಜದ ಕುದ್ದ ಮತ್ತು ಪಟ್ಟೇರಿ ಭಾಗದಲ್ಲಿ ಕಾಡಾನೆ ದಾಳಿ: ಕೃಷಿಗೆ ಹಾನಿ

0

ಕಳೆಂಜ: ಕಳೆಂಜದ ಕುದ್ದ ಮತ್ತು ಪಟ್ಟೇರಿ ಭಾಗದಲ್ಲಿ ಕಾಡಾನೆಯು ದಾಳಿ ಮಾಡಿ ಕೃಷಿಗೆ ಹಾನಿ ಮಾಡಿದ ಘಟನೆ ಜ.17 ರಂದು ನಡೆದಿದೆ.

ಸ್ಥಳೀಯರಾದ ಜೋಸ್ ಪಟ್ಟೇರಿ , ಸತೀಶ ಕುದ್ದ, ಸೇಬಾಸ್ಟಿಯನ್, ಅಂತೋನಿ ಸೇಬಾಸ್ಟಿಯನ್, ಇಪನ್, ಪ್ರಶಾಂತ್, ಕರಿಯಪ್ಪ ಇವರ ಜಾಗದಲ್ಲಿ ಕಾಡಾನೆಯು ದಾಳಿ ಮಾಡಿ ಕೃಷಿಗೆ ಹಾನಿಯನ್ನು ಉಂಟು ಮಾಡಿದೆ. ಇದರ ಬಗ್ಗೆ ಸ್ಥಳೀಯ ಅರಣ್ಯಧಿಕಾರಿಗಳಿಗೆ ದೂರು ನೀಡಲಾಗಿದೆ.

LEAVE A REPLY

Please enter your comment!
Please enter your name here