ಡಾ.ಡಿ.ವೀರೇಂದ್ರ ಹೆಗ್ಗಡೆ -ಹೇಮಾವತಿ ವಿ ಹೆಗ್ಗಡೆ ದಂಪತಿಗೆ ಸುದ್ದಿ ತಂಡದಿಂದ ಶುಭಾಶಯ

0


ಧರ್ಮಸ್ಥಳ: ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಡಾ.ಹೇಮಾವತಿ ವಿ‌ ಹೆಗ್ಗಡೆಯವರು ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಆಚರಣೆ ಹಿನ್ನಲೆ ಸುದ್ದಿ ಸಮೂಹ ಸಂಸ್ಥೆಗಳ ಪರವಾಗಿಯೂ ಶುಭಾಶಯ ಕೋರಲಾಯಿತು

ಸುದ್ದಿ ಬೆಳ್ತಂಗಡಿಯ ವ್ಯವಸ್ಥಾಪಕರಾದ ಮಂಜುನಾಥ ರೈ, ವರದಿಗಾರರಾದ ಜಾರಪ್ಪ ಪೂಜಾರಿ, ಈಶ್ವರ್ ಪಿ ಹೆಚ್, ಪ್ರವೀಣ್ ಕೆ ಎಸ್, ಸುದ್ದಿ ಚಾನೆಲ್ ಮುಖ್ಯಸ್ಥರಾದ ದಾಮೋದರ್ ದೊಂಡೋಲೆ ಹೆಗ್ಗಡೆ ದಂಪತಿಗೆ ಹೂಗುಚ್ಛ ನೀಡಿ ಶುಭಾಶಯ ತಿಳಿಸಿದರು.

LEAVE A REPLY

Please enter your comment!
Please enter your name here