ಶ್ರೀ ಗುಡ್ರಮಲ್ಲೇಶ್ವರ ದೇವಸ್ಥಾನ ಗುಡ್ರಾದಿಯ ಅನ್ನಛತ್ರದ ಭೂಮಿ ಪೂಜಾ ಕಾರ್ಯಕ್ರಮ

0

ರೆಖ್ಯ: ಶ್ರೀ ಗುಡ್ರಮಲ್ಲೇಶ್ವರ ದೇವಸ್ಥಾನ ಗುಡ್ರಾದಿಯ ಅನ್ನಛತ್ರದ ಭೂಮಿ ಪೂಜಾ ಕಾರ್ಯಕ್ರಮ ಶ್ರೀ ಗುಡ್ರಮಲ್ಲೇಶ್ವರ ಸಭಾಭವನದಲ್ಲಿ ಡಿ.22ರಂದು ನೆರವೇರಿತು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಂಜುನಾಥ ಗೌಡ ಕೈಕುರೆ ಭೂಮಿ ಪೂಜೆಯನ್ನು ನ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಬಾಲಾಲ್ ಪ್ರತಿನಿಧಿ ಶ್ರೀನಿವಾಸ ರೈ ಏಂತಿಮಾರ್ ಬೀಡು ರೆಖ್ಯ, ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ರೆಖ್ಯ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ.ಕೆ ಸದಾಶಿವ ನೆಲ್ಯಾಡಿ , ದೇವಸ್ಥಾನದ ಕಾರ್ಯದರ್ಶಿಗಳಾದ ಕೃಷ್ಣಪ್ಪ ಗೌಡ ಮಿತ್ತೋಡಿ, ದೇವಸ್ಥಾನದ ಸಂಚಾಲಕರಾದ ನಾರಾಯಣ ಗೌಡ ಯು. ಆರ್ , ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಗೌಡ ,ಇಂಜಿನಿ ನಯರ್ ಕೆ ಪಿ ದುರ್ಗಪ್ರಸಾದ್, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕರಾದ ಬೇಬಿ ಕಿರಣ್ ಎಂಜಿರ, ದೇವಾಲಯದ ಅರ್ಚಕರಾದ ತಿರುಮಲೇಶ್ವರ ಭಟ್ , ದೇವಾಲಯದ ಉಪಾಧ್ಯಕ್ಷರಾದ ವಸಂತ ಗೌಡ ಮತ್ತು ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here