ನಿಡ್ಲೆ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ, ಶ್ರೀ ದೇವಿ ಮಹಾತ್ಮೆ

0

ನಿಡ್ಲೆ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆಎಂಬ ಪುಣ್ಯಕಥಾಭಾಗವು ಶ್ರೀಮತಿ ಮತ್ತು ಕೆ.ಎಂ ನಾಗೇಶ್ ಕುಮಾರ್ ಅವರ ಸ್ವಾಮಿಪ್ರಸಾದ್ ನಿಲಯದಲ್ಲಿ ಡಿ.18ರಂದು ಜರುಗಿತು.

ನಂತರ ಚೌಕಿ ಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here