ಭಾರತೀಯ ಜೀವವಿಮಾ ನಿಗಮ ಪ್ರತಿಷ್ಠಿತ ಎಂಡಿಆರ್‌ಟಿ ಪ್ರತಿನಿಧಿಯಾಗಿ ಜಗನ್ನಾಥ ದೇವಾಡಿಗ ಹಂದೇವು

0

ವೇಣೂರು: ಅಂತರಾಷ್ಟ್ರೀಯ ಮಟ್ಟದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪ್ರತಿಷ್ಠಿತ ಎಂಡಿಆರ್‌ಟಿ-2023 ಪ್ರತಿನಿಧಿಯಾಗಿ ಪ್ರಥಮ ಬಾರಿಗೆ ಜಗನ್ನಾಥ ದೇವಾಡಿಗ ಹಂದೇವು ವೇಣೂರು ಅವರು ಹೊರಹೊಮ್ಮಿದ್ದಾರೆ.

ಭಾರತೀಯ ಜೀವವಿಮಾ ಬಂಟ್ವಾಳ ಶಾಖೆ, ಬೆಳ್ತಂಗಡಿ ಉಪಗ್ರಹ ಶಾಖೆಯ ಚೆಯರ್‌ಮೆನ್ ಕ್ಲಬ್ ಮೆಂಬರ್ ಪ್ರತಿಯಾಗಿರುವ ಜಗನ್ನಾಥ ದೇವಾಡಿಗ ಅವರು ವಿಶಿಷ್ಠ ಸಾಧನೆಗೈದಿದ್ದರು.

LEAVE A REPLY

Please enter your comment!
Please enter your name here