ಬೆಳಾಲು ಶ್ರೀ ಧ. ಮ.ಪ್ರೌಢ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಗಣೇಶ್ ಕನಿಕ್ಕಿಲ, ಕಾರ್ಯದರ್ಶಿ ಮಹಮ್ಮದ್ ಶರೀಫ್

0

ಬೆಳಾಲು : ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಗಣೇಶ್ ಕನಿಕ್ಕಿಲ ಮತ್ತು ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ.

ಇತರ ಪದಾಧಿಕಾರಿಗಳು: ಗೌರವಾಧ್ಯಕ್ಷರು ಪ್ರವೀಣ್ ವಿಜಯ್, ಕಾರ್ಯಾಧ್ಯಕ್ಷರು ಉಮೇಶ್ ಮಂಜೊತ್ತು , ಉಪಾಧ್ಯಕ್ಷ ಶಶಿಧರ್ ಒಡಿಪ್ರೊಟ್ಟು, ಜತೆ ಕಾರ್ಯದರ್ಶಿ ಪಲ್ಲವಿ ಶಾಂತಿಗುಡ್ಡೆ, ಖಜಾಂಜಿ ಅನ್ವರುದ್ದೀನ್ ಬೆಳಾಲು, ಕ್ರೀಡಾ ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ, ಸಾಂಸ್ಕೃತಿಕ ಕಾರ್ಯದರ್ಶಿ ದೀಪಕ್ ಇರೆಂತ್ಯಾರು ಮತ್ತು ಸದಸ್ಯರಾಗಿ ರಾಧೇಶ್ ಬೆಳಾಲು, ಪ್ರಜ್ಞಾ ಶಾಂತಿಗುಡ್ಡೆ, ಆರಿಫ್ ಮಾಚಾರು, ಕಿರಣ್ ಇರೆಂತ್ಯಾರು, ವಸಂತ ಆಚಾರ್ ಪಾರಳ. ಗೌರವ ಮಾರ್ಗದರ್ಶಕರು ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ , ಶಿಕ್ಷಕ ಮಾರ್ಖದರ್ಶಿಗಳು ಕೃಷ್ಣಾನಂದ ಮತ್ತು ರವಿಚಂದ್ರ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here