ಉಬರಡ್ಕ ಮಿತ್ತೂರು ಗ್ರಾಮದ ಬೇರ್ಪಡ್ಕ ಪಾಲಡ್ಕ ದಿ.ಕೊರಗ ಬೆಳ್ಚಪ್ಪಾಡರವರ ಧರ್ಮಪತ್ನಿ ಶ್ರೀಮತಿ ಕುಂಞಂದೆ ಯವರು ಅಲ್ಪ ಕಾಲದ ಅಸೌಖ್ಯದಿಂದ ಅ.26 ರಂದು ನಿಧನರಾದರು.
ಅವರಿಗೆ 84 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಚಂದ್ರಹಾಸ, ಕರಿಯ,ಪುತ್ರಿ,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಉಬರಡ್ಕ ಮಿತ್ತೂರು ಗ್ರಾಮದ ಬೇರ್ಪಡ್ಕ ಪಾಲಡ್ಕ ದಿ.ಕೊರಗ ಬೆಳ್ಚಪ್ಪಾಡರವರ ಧರ್ಮಪತ್ನಿ ಶ್ರೀಮತಿ ಕುಂಞಂದೆ ಯವರು ಅಲ್ಪ ಕಾಲದ ಅಸೌಖ್ಯದಿಂದ ಅ.26 ರಂದು ನಿಧನರಾದರು.
ಅವರಿಗೆ 84 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಚಂದ್ರಹಾಸ, ಕರಿಯ,ಪುತ್ರಿ,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.