ಬಂದಾರು ಸ. ಹಿ. ಪ್ರಾ. ಶಾಲಾ ದೈಹಿಕ ಶಿಕ್ಷಕ ಪ್ರಶಾಂತ್ ರವರಿಗೆ ರಾಜ್ಯಮಟ್ಟದ ‘ಅಕ್ಷರ ಸಿರಿ ಪ್ರಶಸ್ತಿ’

0

ಬೆಳ್ತಂಗಡಿ : ಶಾಲಾ ಶಿಕ್ಷಣ ಮತ್ತು ಕರ್ನಾಟಕ ಸರಕಾರ ಸಾಕ್ಷಾರತ ಇಲಾಖೆಯಿಂದ ಕ್ರೀಡಾ ಸಾಧನೆಗೆ ಬಂದಾರು ಸ. ಉ. ಹಿ. ಪ್ರಾ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ರವರಿಗೆ ರಾಜ್ಯ ಮಟ್ಟದ ಅಕ್ಷರ ಸಿರಿ ಪ್ರಶಸ್ತಿ ಲಭಿಸಿದೆ.

ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಕಳೆದ ಅನೇಕ ವರ್ಷಗಳಿಂದ ಬಾಲಕಿಯರ ವಿಭಾಗದ ವಾಲಿಬಾಲ್, ಖೋ-ಖೋ ಹಾಗೂ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಹೆಸರನ್ನು ಸತತವಾಗಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕ್ರೀಡಾ ಕ್ಷೇತ್ರದ ಅನರ್ಥ್ಯ ಸಾಧನೆ ಮಾಡಿದ್ದಾರೆ. ಇವರು ಮರೋಡಿ ಗ್ರಾಮದ ದೇವಗಿರಿ ಗಿರಿಯಪ್ಪ ಪೂಜಾರಿ ಮತ್ತು ದೇವಕಿ ದಂಪತಿಯ ಪುತ್ರ 2007 ರಿಂದ ಬಂದಾರು ಸ.ಹಿ. ಪ್ರಾ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here