ಅಂಡಿಂಜೆ: ನಾರಾವಿ ವಲಯದ ಅಂಡಿಂಜೆ ಕಾರ್ಯಕ್ಷೇತ್ರದ ಶಿವನಿಧಿ ಸಂಘದ ಸದಸ್ಯರಾದ ಮುತ್ತು ಅವರ ಕೊಟ್ಟಿಗೆಗೆ ಮರ ಬಿದ್ದು ಹಾನಿ ಆಗಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಬಿ. ಸಿ. ಟ್ರಸ್ಟ್ ವತಿಯಿಂದ ಅನುದಾನ ಕಾರ್ಯಕ್ರಮದಡಿ ಮಂಜೂರಾದ ಸಹಾಯಧನ ಮೊತ್ತವನ್ನು ಗುರುವಾಯನಕೆರೆ ತಾಲೂಕು ಯೋಜನಾಧಿಕಾರಿ ಯಶವಂತ್ ಎಸ್ ಇವರು ವಿತರಿಸಿದರು.