ಚಾರ್ಮಾಡಿ :ಶ್ರೀ ಗುರು ನಾರಾಯಣ ಸೇವಾ ಸಂಘ (ರಿ )ಚಾರ್ಮಾಡಿ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ಸೆ.10 ರಂದು ಆಚರಿಸಲಾಯಿತು.
ಗುರು ನಾರಾಯಣ ಸಂಘ ದ ಅಧ್ಯಕ್ಷ ರವಿ ಪೂಜಾರಿ, ಸಂಘದ ಗೌರವ ಅಧ್ಯಕ್ಷ ನಾರಾಯಣ ಪೂಜಾರಿ,ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಯಶೋಧರ ವಳಸರಿ, ಸಂಘದ ಕಾಯದರ್ಶಿ ರಾಜೇಶ್ , ಕೋಶಾಧಿಕಾರಿ ಸದಾಶಿವ ಕೆ, ಕೇಶವತಿ, ನಿಶಾಂತ್ ಬೀಮಂಡೆ, ಶ್ರೀಧರ ಪೂಜಾರಿ ಮತ್ತಿತರರು ಹಾಜರಿದ್ದರು.