ಎಸ್.ಐ.ಟಿ ಕಚೇರಿಗೆ ಎಸ್.ಪಿ. ದಯಾಮ ಆಗಮನ September 15, 2025 0 FacebookTwitterWhatsApp ಬೆಳ್ತಂಗಡಿ: ಎಸ್. ಐ. ಟಿ ಕಚೇರಿಗೆ ಎಸ್.ಪಿ. ಜಿತೇಂದ್ರ ದಯಾಮ ಆಗಮಿಸಿದ್ದಾರೆ. ಸೆ.15ರಂದು ಬಂಗ್ಲೆಗುಡ್ಟೆಯಲ್ಲಿ ಮಹಜರು ಮತ್ತು ಶೋಧ ಕಾರ್ಯ ನಡೆಸುವ ಸಾಧ್ಯತೆಗಳಿದೆ ಎಂಬ ಉಹಾಪೋಹದ ನಡುವೆ ತನಿಖಾಧಿಕಾರಿ ಎಸ್. ಪಿ. ದಯಾಮ ಆಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. RELATED ARTICLESMORE FROM AUTHOR ಬೆಂಗಳೂರು ಬಿಲ್ಲವಾ ಅಸೋಸಿಯೇಷನ್ ನಿಂದ ಪೀತಾಂಬರ ಹೆರಾಜೆ ಅವರಿಗೆ ಅಭಿನಂದನೆ ಹತ್ಯಡ್ಕ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 341 ಕೋಟಿ ವ್ಯವಹಾರ, ರೂ. 1.53 ಕೋಟಿ ಲಾಭ, ಸದಸ್ಯರಿಗೆ ಶೇ. 13 ಡಿವಿಡೆಂಟ್ ನೈನಾಡು: ಶ್ರೀ ರಾಮ ಭಜನಾ ಮಂದಿರದ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಬದ್ಯಾರು ಎಲ್.ಎಂ. ಪಿಂಟೋ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ