ಬುರುಡೆ ರಹಸ್ಯ ಪ್ರಕರಣ-ಎಸ್.ಐ.ಟಿ ವಿಚಾರಣೆಗೆ ಆಗಮಿಸಿದ ಮಟ್ಟಣ್ಣನವರ್, ಪ್ರದೀಪ್

0

ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಐ.ಟಿ ತನಿಖೆ ಮುಂದುವರೆದಿದ್ದು, ಸೆ.13ರಂದು ವಿಚಾರಣೆಗೆ ಗಿರೀಶ್ ಮಟ್ಟಣ್ಣನವರ್, ಪ್ರದೀಪ್ ಆಗಮಿಸಿದ್ದಾರೆ. ಮಟ್ಟಣ್ಣನವರ್ 9ನೇ ದಿನದ ಹಾಗೂ ಪ್ರದೀಪ್ 6ನೇ ದಿನದ ವಿಚಾರಣೆಗೆ ಆಗಮಿಸಿದ್ದಾರೆ.

LEAVE A REPLY

Please enter your comment!
Please enter your name here