ದ.ಕ. ನೂತನ ಡಿಸಿ ದರ್ಶನ್ ಹೆಚ್ ವಿ ಅಧಿಕಾರ ಸ್ವೀಕಾರ- ಶುಭಾಶಯ ತಿಳಿಸಿದ ಶಿವಪ್ರಸಾದ್ ಅಜಿಲ

0

ಮಂಗಳೂರು: ದಕ್ಷಿಣ ಕನ್ನಡದ ಡಿಸಿ ಮುಲ್ಲೈ ಮುಹಿಲನ್ ವರ್ಗಾವಣೆಗೊಂಡು,ನೂತನ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಯವರಿಗೆ ಅಧಿಕಾರ ಹಸ್ತಾಂತರಿಸಿದರು.‌ದರ್ಶನ್ ಹೆಚ್ ವಿ ಗೆ ಮುಲ್ಲೈ ಮುಹಿಲನ್ ಶುಭ ಹಾರೈಸಿದರು.
ಈ ಕಾರ್ಯಕ್ರಮದ ನಂತರ ಮಂಗಳೂರಿನಲ್ಲಿ ನೂತನ ಡಿಸಿ ದರ್ಶನ್ ರನ್ನು ಭೇಟಿಯಾದ ನಿವೃತ್ತ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲ ಅಭಿಯಂತರರಾದ ಶಿವಪ್ರಸಾದ್ ಅಜಿಲರು ಭೇಟಿಯಾಗಿ ಶುಭಕೋರಿದರು.

LEAVE A REPLY

Please enter your comment!
Please enter your name here