ದಾನಿಗಳ ಸಹಾಯಕ್ಕೆ ಮನವಿ

0

ಕಕ್ಕಿಂಜೆ: ತೋಟತ್ತಾಡಿ ಗ್ರಾಮ ಬೆಳ್ತಂಗಡಿ ತಾಲೂಕು ದಾಮೋದರ ಪೂಜಾರಿಯವರ ಪುತ್ರನಾದ ಜಯರಾಮ (19 ವ) ಬಿ. ಕಾಂ ದ್ವಿತೀಯ ವರ್ಷದ ಗುರುದೇವ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಇವನಿಗೆ ಜ. 22ರಂದು ಬೆಳಗ್ಗೆ ಏಕಾಏಕಿ ಹೃದಯಾಘಾತ ಸಂಭವಿಸಿದ್ದು, ಇವನಿಗೆ ಬೈನ್ ಸ್ಟೋಕ್ ಕೂಡ ಸಂಭವಿಸಿರುತ್ತದೆ. ಇವನ ಹೃದಯ ಕೇವಲ 20% ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಚಿಕಿತ್ಸೆಗೆ 2 ಲಕ್ಷ ಖರ್ಚಾಗಿದ್ದು, ಇನ್ನೂ ಕೂಡ ಮುಂದಿನ ಚಿಕಿತ್ಸೆಗೆ 4ಲಕ್ಷದ ಅವಶ್ಯಕತೆ ಇರುತ್ತದೆ. ಇವರ ಕುಟುಂಬವು ಕಡು ಬಡತನದಲ್ಲಿ ಇದ್ದು, ಇವನೇ ಅವರ ಮನೆಯ ಆಧಾರಸ್ತಂಭ ಆಗಬೇಕಿದೆ. ಗೂಗಲ್ ಪೇ ನಂ: 8861510145

LEAVE A REPLY

Please enter your comment!
Please enter your name here