ಕಣಜದ ಹುಳ ಕಚ್ಚಿ ಪೆರಿಂಜೆ ಕುರ್ಲೊಟ್ಟುವಿನ ರಾಜೇಶ್ ಶೆಟ್ಟಿ ಸಾವು

0

ಪೆರಿಂಜೆ: ಪೆರಿಂಜೆ ಕುರ್ಲೊಟ್ಟು ಕುಕ್ಕುದಕಟ್ಟೆ ದಿ.ಬಾಬು ಶೆಟ್ಟಿಯವರ ಮಗ ರಾಜೇಶ್ ಶೆಟ್ಟಿ(40ವ)ರವರಿಗೆ ಕಣಜ ಹುಳ ಕಚ್ಚಿ ಗಂಭೀರ ಗಾಯಗೊಂಡು ಚಿಕೆತ್ಸೆ ಫಲಕಾರಿಯಾಗದೇ ಸೆ.11ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸೆ.10ರಂದು ಕಣಜದ ಹುಳ ಕಚ್ಚಿ ಗಂಭೀರ ಗಾಯಗೊಂಡಿದ್ದು ಕೂಡಲೇ ಹಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೃತರು ತಾಯಿ, ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here