ಭಾರಿ ಮಳೆಯಿಂದಾಗಿ ಕಲ್ಮಂಜದ ಮಾಣಿಂಜೆ ಎಂಬಲ್ಲಿ ಅಣೆಕಟ್ಟುವಿನಲ್ಲಿ ಸೇರಿಕೊಂಡ ಮರದ ಕೊಂಬೆಗಳು

0

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಮಾಣಿಂಜೆ ಎಂಬಲ್ಲಿ ಅಣೆಕಟ್ಟುವಿನಿಂದ ಬೇಸಿಗೆ ಸಮಯದಲ್ಲಿ ಅನೇಕ ಮನೆಗಳಿಗೆ ನೀರಿನ‌ ವ್ಯವಸ್ಥೆಯಿದ್ದು ಇದೀಗ ವಿಪರೀತವಾಗಿ‌ ಸುರಿದ ಮಳೆಯಿಂದಾಗಿ ಅಣೆಕಟ್ಟುವಿನಲ್ಲಿ ಮರದ ಕೊಂಬೆಗಳು ಬಂದು ಸೇರಿದ್ದು ಅನೇಕ ಪ್ರಮಾಣದ ನಷ್ಟ ಉಂಟಾಗಿದ್ದು, ಸಾರ್ವಜನಿಕರು ‌ಸಮಸ್ಯೆಗಳನ್ನು ಎದುರಿಸುವಂತಾಗಿದೆ.

LEAVE A REPLY

Please enter your comment!
Please enter your name here