ಬೆಳಾಲು: ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಆಮಂತ್ರಣ ಬಿಡುಗಡೆ

0

ಬೆಳಾಲು: ಶ್ರೀ ಮಾಯ ಮಹಾದೇವ ದೇವಸ್ಥಾನ ಮಾಯದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಆಮಂತ್ರಣ ಬಿಡುಗಡೆ ಜು.28ರಂದು ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಕೇಶವ ಸೋಮಯಾಜಿ, ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಪದ್ಮ ಗೌಡ ಎಚ್, ಮಾಯಗುತ್ತು ಮನೆಯ ಪುಷ್ಪದಂತ ಜೈನ್, ಧರ್ಮೇಂದ್ರ ಕುಮಾರ್ ಪುಚ್ಚೆಹಿತ್ತಿಲು, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರುಗಳಾದ ರಾಜಪ್ಪ ಗೌಡ ಪುಚ್ಚೆಹಿತ್ತಿಲು, ದಿನೇಶ್ ಎಂ.ಕೆ, ದೇವಸ್ಥಾನದ ಸಿಬ್ಬಂದಿ ಶೇಖರ ಕೊಲ್ಲಿಮಾರು, ಭಜನಾ ಮಂಡಲಿಯ ಗೌರವಾಧ್ಯಕ್ಷ ಕೃಷ್ಣಪ್ಪ ಗೌಡ ಬೆರ್ಕೆಜಾಲು, ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ಶ ಲಲಿತಾ ಪನ್ನಾಜೆ ಬೆಳಾಲು, ಕಾರ್ಯದರ್ಶಿ ಮಮತ ಎಂಜಿರಿಗೆ, ಗೌರವಾಧ್ಯಕ್ಷೆ ಶೀಲಾವತಿ ಪುಚ್ಚೆ ಹಿತ್ತಿಲು, ಕೋಶಾಧಿಕಾರಿ ಕನ್ನಿಕಾ ಪದ್ಮಗೌಡ, ಸಂಚಾಲಕಿ ಪ್ರಭಾವತಿ ಗಾಂಧಿನಗರ, ಸದಸ್ಯರುಗಳಾದ ಜಾನಕಿ ಹಿಪ್ಪ, ಸುಜಾತ ಮಾಯ, ಲತಾ ಆಚಾರಿ ಮಾಯ, ಜಯಂತಿ ಮುಂಡ್ರೊಟ್ಟು, ಚೈತ್ರ, ಹರಿಣಾಕ್ಷಿ ಗಾಂಧಿನಗರ, ಮಲ್ಲಿಕ ಅಮುಂಜಿ, ಕುಸುಮಾವತಿ ಮಾಯ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here