ಸುದ್ದಿ ಬಿಡುಗಡೆ ವರದಿಯ ಫಲಶೃತಿ- ನೆರಿಯ ಪ್ರಾ.ಆರೋಗ್ಯ ಕೇಂದ್ರದ ಕ್ವಾಟ್ರಾಸ್ ಸುತ್ತ ಪೊದೆ ತೆರವು

0

ನೆರಿಯ: ಆರೋಗ್ಯ ಇಲಾಖೆಯ ಕ್ವಾಟ್ರಾಸ್ ಪೊದೆಯಿಂದ ಆವರಿಸಿರುವ ಕುರಿತು ಸುದ್ದಿ ಬಿಡುಗಡೆಯಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಪೊದೆ ತೆರವು.

ಸ್ದಳಕ್ಕೆ ನೆರಿಯ ಪ್ರಾ.ಆ.ಕೇಂದ್ರದ ವೈದ್ಯಾದಿಕಾರಿ, ಗ್ರಾ.ಪಂ. ಸದಸ್ಯರಾದ ಮೊಹಮದ್ ಹಾಗೂ ದಿನೇಶ್ ಭೇಟಿ ನೀಡಿ ತೆರವು ಕಾರ್ಯ ನಡೆಸಿದರು.

LEAVE A REPLY

Please enter your comment!
Please enter your name here