ಉಜಿರೆ: ಮಂಗಳೂರು ಶ್ರೀ ನಿವಾಸ ಪಾಠಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಕೆ.ನಂದಿನಿ ಪೈ ನಿಧನ

0

ಉಜಿರೆ: ಉಜಿರೆ ಹಳೇಪೇಟೆ ನಿವಾಸಿ ಬಿ.ಸುರೇಶ ಕಾಮತ್ ರವರ ಪತ್ನಿ ಹಾಗೂ ಮಂಗಳೂರು ಶ್ರೀನಿವಾಸ ಪಾಠಶಾಲೆಯ(ಕಿರಿಯ ಪ್ರಾಥಮಿಕ) ಇಲ್ಲಿನ ನಿವೃತ್ತ ಮುಖ್ಯ ಶಿಕ್ಷಕಿ ಕೆ.ನಂದಿನಿ ಪೈ ಯಾನೆ ಲತಾ ಕಾಮತ್ (67ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಮೇ 19ರಂದು ನಿಧನರಾದರು.

LEAVE A REPLY

Please enter your comment!
Please enter your name here