ಬೆಳಾಲು: ಅಂಗಡಿಬೆಟ್ಟುವಿನಲ್ಲಿ ಚಿರತೆ ದಾಳಿ- ಆಡು ಅಪಾಯದಿಂದ ಪಾರು March 14, 2024 0 Facebook Twitter WhatsApp ಬೆಳಾಲು: ಬೆಳಾಲು ಗ್ರಾಮದ ಅಂಗಡಿಬೆಟ್ಟು ರಮೇಶ್ ಗೌಡರ ಹಟ್ಟಿಯಲ್ಲಿ ಕಟ್ಟಿ ಹಾಕಿದ ಆಡಿನ ಮೇಲೆ ಮಾ.13ರಂದು ರಾತ್ರಿ ಚಿರತೆ ದಾಳಿ ಮಾಡಿದೆ. ಹಟ್ಟಿಯಲ್ಲಿ ನೆಟ್ ಮತ್ತು ಆಡನ್ನು ಕಟ್ಟಿ ಹಾಕಿರುವುದರಿಂದ ನೆಟ್ ಒಳಗೆ ಕೈ ಹಾಕಿ ಆಡಿಗೆ ಗಾಯ ಮಾಡಿದೆ ಈ ಕುರಿತು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.