ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಝೀ ಯವರನ್ನು ಸಿಯೋನ್ ಆಶ್ರಮದ ಟ್ರಸ್ಟಿ ಯು.ಸಿ.ಪೌಲೋಸ್ ಭೇಟಿ

0

ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಝೀಯವರ 24ನೇ ಪಟ್ಟಾಭಿಷೇಕ ವರ್ದಂತಿಯ ಸಂದರ್ಭದ ಹಾಗೂ ಪಾಲಕರಾದ ಸಂತ ಲಾರೆನ್ಸ್ ರ ಹಬ್ಬದ ಪ್ರಯುಕ್ತ ನೆರಿಯ ಗಂಡಿಬಾಗಿಲು ಸಿಯೋನ್ ಆಶ್ರಮದ ವತಿಯಿಂದ ಬಿಷಪ್ ರವರನ್ನು ಮತ್ತು ಮಾಡಿ ವ.ಫಾ.ಲಾರೆನ್ಸ್ ಫಿನೋಲಿಲ್ ಇವರಿಗೂ ಸಿಯೋನ್ ಆಶ್ರಮದ ಟ್ರಸ್ಟಿ ಯು.ಸಿ.ಪೌಲೋಸ್ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here