ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಝೀ ಯವರನ್ನು ಕೆ.ಎಸ್.ಎಂ.ಸಿ.ಎ ವಲಯ ಪ್ರತಿನಿಧಿಗಳು ಭೇಟಿ

0

ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಝಿಯವರ 24ನೇ ಪಟ್ಟಾಭಿಷೇಕ ವರ್ದಂತಿಯ ಸಂದರ್ಭದಲ್ಲಿ ಕೆ.ಎಸ್.ಎಂ.ಸಿ.ಎ ವಲಯ ಪ್ರತಿನಿಧಿಗಳು ಬಿಷಪ್ ರವರನ್ನು ಭೇಟಿ ಮಾಡಿ ಶುಭ ಹಾರೈಸಿದರು.

ನಿರ್ದೇಶಕರಾದ ಫಾ.ಶಾಜಿ ವೇಟ್ಟಮ್ ತಡಂ ವಲಯಾಧ್ಯಕ್ಷ ಜೈಸನ್ ಪಟ್ಟೆರಿಲ್, ಕಾರ್ಯದರ್ಶಿ ಜೇಮ್ಸ್ ಬೆಳಾಲು, ಘಟಕ ಅಧ್ಯಕ್ಷರುಗಳಾದ ರೋಬಿನ್ ಧರ್ಮಸ್ಥಳ, ಜೋಬಿ ಉಜಿರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here