ಬೆಳ್ತಂಗಡಿ: ಬಸ್ಸು ಗೆ ಸೈಡ್ ಕೊಡುವ ವೇಳೆ ಚರಂಡಿಗೆ ಬಿದ್ದ ಮಹೇಂದ್ರ ತಾರ್ ಜೀಪ್ August 3, 2023 0 FacebookTwitterWhatsApp ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ತಾರ್ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಆ.3 ರಂದು ಹಳೆಕೋಟೆ ಜೈನ್ ಬಸ್ತಿ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.