ಬ್ರಹ್ಮಾನಂದ ಶ್ರೀಗಳಿಗೆ ಮುಂಬೈಯಲ್ಲಿ ಗುರು ವಂದನೆ

0

ಧರ್ಮಸ್ಥಳ :ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಡಿ 20. ರಂದು ಮುಂಬೈಯ ಭಾರತ್ ಬ್ಯಾಂಕಿನ ಪ್ರಧಾನ ಕೇಂದ್ರೀಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮತ್ತು ನಿರ್ದೇಶಕರಿಗೆ ಮುಂದಿನ ಬೆಳವಣಿಗೆ ಬಗ್ಗೆ ಮಾರ್ಗದರ್ಶನ ನೀಡಿದರು ಮತ್ತು ಸಂಜೆ ಮುಂಬೈ ಗೊರೆಗಾoವ್ ಜೈ ಲೀಲ ಬ್ಯಾಂಕಾಕ್ ಸಭಾಂಗಣದಲ್ಲಿ ಜಯ ಸುವರ್ಣ ರವರ ಪರಿವಾರ ಹಾಗೂ ಭಕ್ತಾಭಿಮಾನಿಗಳಿಂದ ಗುರುವಂದನೆ ನಡೆಯಿತು. ಬಳಿಕ ಗುರುಗಳಿಂದ ಆಶೀರ್ವಾದ ಪಡೆದುಕೊಂಡರು.

LEAVE A REPLY

Please enter your comment!
Please enter your name here