ಶಿಬಾಜೆ ಗ್ರಾಮದ ಪೊಸೋಡಿಯಲ್ಲಿ ಆನೆ ದಾಳಿ-ಕೃಷಿ ನಾಶ June 20, 2025 0 FacebookTwitterWhatsApp ಶಿಬಾಜೆ: ಗ್ರಾಮದ ಪೊಸೋಡಿ ನಿವಾಸಿ ಗುತ್ತಿಗೆದಾರ ರಮೇಶ್ ಅವರ ತೋಟಕ್ಕೆ ತಡರಾತ್ರಿ ಆನೆ ದಾಳಿ ಮಾಡಿದ್ದು ಅಡಿಕೆ, ಬಾಳೆ, ತೆಂಗು ಸೇರಿ ಅಪಾರ ಕೃಷಿ ನಾಶ ಮಾಡಿದೆ ಎಂದು ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ. ಶಿಬಾಜೆಯಲ್ಲಿ ಎಡೆ ಬಿಡದೆ ಕಾಡಾನೆ ದಾಳಿ ಮಾಡುತ್ತಿದ್ದು ಕೃಷಿಕರು ತೊಂದರೆ ಅನುಭವಿಸುವಂತಾಗಿದೆ. RELATED ARTICLESMORE FROM AUTHOR ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ ಕಾರ್ಯಕ್ರಮ: ಕೆ. ಜಯಕೀರ್ತಿ ಜೈನ್ ರಿಗೆ ಅಭಿನಂದನೆ ಶೈಕ್ಷಣಿಕ ಕ್ಷೇತ್ರದ ಸಾಧಕ, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಗೆ “ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ” ಪ್ರಧಾನ ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ