ಅಪಾಯಕಾರಿ ಮರ ತೆರವುಗೊಳಿಸಲು ಆಗ್ರಹ

0

ಬೆಳ್ತಂಗಡಿ: ಉಜಿರೆ-ಪಡ್ಡೊಟ್ಟು-ಸುರ್ಯ ರಸ್ತೆಯಲ್ಲಿರುವ ಬೃಹತ್ ಗಾತ್ರದ ಮರವೊಂದು ಮುರಿದು ಬೀಳುವ ಆತಂಕ ವ್ಯಕ್ತವಾಗಿದೆ. ಮಾರ್ಗ ಮತ್ತು ವಿದ್ಯುತ್ ವಯರಿಗೆ ಮರ ಬೀಳುವ ಸಾಧ್ಯತೆಗಳಿದ್ದು, ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here