ಬೂಡುಜಾಲು: ವಿಶ್ವನಾಥ ಶೆಟ್ಟಿ ಹೃದಯಾಘಾತದಿಂದ ನಿಧನ

0

ನಿಡ್ಲೆ: ಬೂಡುಜಾಲು ನಿವಾಸಿಗಳಾದ ರಾಮಯ್ಯ ಶೆಟ್ಟಿ ಮತ್ತು ಪುಷ್ಪವತಿ ದಂಪತಿಯ ಪುತ್ರ ವಿಶ್ವನಾಥ ಶೆಟ್ಟಿ (45 ವ )ಅ.1ರಂದು (ಇಂದು)ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ, ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here