ಬೆಳಾಲು ಬಾಲಕೃಷ್ಣ ಭಟ್ ಮರ್ಡರ್ ಕೇಸ್: ಕುಟುಂಬದವರಿಂದಲೇ ನಡೆದ ಕೃತ್ಯ-ಮಹತ್ವದ ಸುಳಿವಿನ ಬಗ್ಗೆ ತನಿಖೆ

0

ಬೆಳಾಲು: ಬೆಳ್ತಂಗಡಿ ತಾಲೂಕನ್ನು ಬೆಚ್ಚಿ ಬೀಳಿಸಿರುವ ಬೆಳಾಲು ಬಾಲಕೃಷ್ಣ ಭಟ್ ( 83ವ)ರವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.

ಆಸ್ತಿಗಾಗಿ ಕೊಲೆ ನಡೆದಿದ್ದು ಕುಟುಂಬದ ಸಂಬಂಧಿಕನೇ ಆದ ಕಾಸರಗೋಡು ನಿವಾಸಿ ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here